ಪುತ್ತೂರು:ಕನ್ನಡ ಪರಿಷತ್ತು ಪುತ್ತೂರು ತಾಲೂಕು ಘಟಕ,ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಯೋಜನೆಯಲ್ಲಿ,ಸುದಾನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶ್ರೀಮತಿ ಶಶಿಕಲಾ ವರ್ಕಾಡಿಯವರ “ನೀನೊಂದು ಮುಗಿಯದ ಕವಿತೆ” ಕವನ ಸಂಕಲನ ಬಿಡುಗಡೆ ಸಮಾರಂಭವು ಸುದಾನದ ಎಡ್ವರ್ಡ್ ಸಭಾಂಗಣದಲ್ಲಿ ದಿನಾಂಕ 10ರಂದು ನಡೆಯಿತು.
Advertisement
Advertisement
Advertisement