ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 68 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಸಹಾಯಕ ಪ್ರಧಾನ ವ್ಯವಸ್ಥಾಪಕರು : 6 ಪ್ರಥಮ ದರ್ಜೆ ಗುಮಾಸ್ತರು : 9 ದ್ವಿತೀಯ ದರ್ಜೆ ಗುಮಾಸ್ತರು : 35 ಕಂಪ್ಯೂಟರ್ ಇಂಜಿನಿಯರ್ : 2 ವಾಹನ ಚಾಲಕರು: 2 ಅಟೆಂಡರ್ /ಸಹಾಯಕರು: 14
ಹುದ್ದೆವಾರು ವೇತನ ಶ್ರೇಣಿ
ಸಹಾಯಕ ಪ್ರಧಾನ ವ್ಯವಸ್ಥಾಪಕರು: Rs.40900-78200 ಪ್ರಥಮ ದರ್ಜೆ ಗುಮಾಸ್ತರು: Rs.37900-70850 ದ್ವಿತೀಯ ದರ್ಜೆ ಗುಮಾಸ್ತರು: Rs.30350-58250 ಕಂಪ್ಯೂಟರ್ ಇಂಜಿನಿಯರ್: Rs.30350-58250 ವಾಹನ ಚಾಲಕರು: 27650- 52650 ಅಟೆಂಡರ್ /ಸಹಾಯಕರು: Rs.23500-47650
ಶೈಕ್ಷಣಿಕ ಅರ್ಹತೆ
ಸಹಾಯಕ ಪ್ರಧಾನ ವ್ಯವಸ್ಥಾಪಕರು : ಪಿಜಿ ಪಾಸ್ ಜತೆಗೆ ಕಂಪ್ಯೂಟರ್ ಶಿಕ್ಷಣ. ಪ್ರಥಮ ದರ್ಜೆ ಗುಮಾಸ್ತರು : ಯಾವುದೇ ಡಿಗ್ರಿ ಜತೆಗೆ ಕಂಪ್ಯೂಟರ್ ಶಿಕ್ಷಣ. ದ್ವಿತೀಯ ದರ್ಜೆ ಗುಮಾಸ್ತರು : ಯಾವುದೇ ಡಿಗ್ರಿ ಜತೆಗೆ ಕಂಪ್ಯೂಟರ್ ಶಿಕ್ಷಣ. ಕಂಪ್ಯೂಟರ್ ಇಂಜಿನಿಯರ್ : ಕಂಪ್ಯೂಟರ್ ಸೈನ್ಸ್ ಬಿಇ ಅಥವಾ ಬಿಸಿಎ ಪದವಿ. ವಾಹನ ಚಾಲಕರು: ಹತ್ತನೇ ತರಗತಿ ಉತ್ತೀರ್ಣ ಹಾಗೂ ಲಘು, ಬೃಹತ್ ವಾಹನ ಚಾಲನೆಯ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. ಅಟೆಂಡರ್ /ಸಹಾಯಕರು : ಹತ್ತನೇ ತರಗತಿ ಉತ್ತೀರ್ಣ.
ವಯಸ್ಸಿನ ಅರ್ಹತೆ
ಕನಿಷ್ಠ 18 ವರ್ಷ ಪೂರೈಸಿರಬೇಕು. ಸಾಮಾನ್ಯ ಅರ್ಹತೆಯುಳ್ಳವರಿಗೆ 35 ವರ್ಷ, ಒಬಿಸಿ- 38 ವರ್ಷ, ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ – 40 ವರ್ಷ ವಯಸ್ಸು ಮೀರಿರಬಾರದು.
ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಸಂದರ್ಶನ.
ಆನ್ಲೈನ್ ಅಪ್ಲಿಕೇಶನ್ ಹಾಕಲು ನಿಗದಿತ ಕೊನೆ ದಿನಾಂಕ : ಅಕ್ಟೋಬರ್ 16, 2023
ಅರ್ಜಿ ಶುಲ್ಕ ರೂ.1500
ಎಸ್ಸಿ, ಎಸ್ಟಿ, ವಿಕಲಚೇತನರು, ಮಾಜಿ ಸೈನಿಕ, ವಿಧವಾ ಅಭ್ಯರ್ಥಿಗಳಿಗೆ ರೂ.750.
https://emsecure.in/RegCDCCB/Login/Registration/
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…