ಭಾರತೀಯ ಮೂಲದ ವಿಜ್ಞಾನಿಯ ಸಾರಥ್ಯದಲ್ಲಿ ಸೂರ್ಯಗ್ರಹಣದ ದಿನವೇ ಬಾಹ್ಯಾಕಾಶಕ್ಕೆ ಮೂರು ರಾಕೆಟ್‌ ಉಡಾವಣೆ

By: Ommnews

Date:

Share post:

ನವದೆಹಲಿ : ಈ ಬಾರಿಯ ಸೂರ್ಯಗ್ರಹಣ ಅಕ್ಟೋಬರ್‌ 14 ರಂದು ನಡೆಯಲಿದೆ. ಇದೇ ವೇಳೆ ನಾಸಾ, ಭೂಮಯ ಮೇಲೆ ಸೂರ್ಯಗ್ರಹಣದ ಪರಿಣಾಮವನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಬಾಹ್ಯಾಕಾಶಕ್ಕೆ ಮೂರು ರಾಕೆಟ್‌ಗಳನ್ನು ಉಡಾಯಿಸಲು ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಭಾರತೀಯ ಮೂಲದ ನಾಸಾ ವಿಜ್ಞಾನಿ ಅರೋಹ್ ಬರ್ಜಾತ್ಯಾ ಮುನ್ನಡೆಸಲಿದ್ದಾರೆ.

Advertisement
Advertisement
Advertisement

ಎಪಿಇಪಿ ಅಥವಾ ಗ್ರಹಣದ ಸಮಯದಲ್ಲಿ ವಾತಾವರಣದ ಪ್ರಕ್ಷುಬ್ದತೆ ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಇದನ್ನು ಅರೋಹ್ ಬರ್ಜಾತ್ಯಾ ಮುನ್ನಡೆಸಲಿದ್ದು, ಸೂರ್ಯನ ಬೆಳಕಿನ ಹಠಾತ್ ಕುಸಿತವು ನಮ್ಮ ಮೇಲಿನ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಯೋಜನೆ ಅಧ್ಯಯನ ಮಾಡುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section