ರಾಜ್ಯ ಬೆಂಗಳೂರು ಕಂಬಳಕ್ಕೆ ಅನುದಾನ ನೀಡುವಂತೆ ರಾಜೇಂದ್ರ ಚೋಳನ್ ರನ್ನು ಭೇಟಿಯಾದ ಪುತ್ತೂರಿನ ಶಾಸಕರು By ommnews - 9 November 2023 0 115 FacebookTwitterWhatsAppLinkedinTelegramCopy URL ಬೆಂಗಳೂರು : ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರಿನ ಶಾಸಕರೂ ಆಗಿರುವ ಅಶೋಕ್ ರೈ ಯವರು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಅನುದಾನ ನೀಡುವಂತೆ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ರಾಜೇಂದ್ರ ಚೋಳನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.